ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದ ಎರಡನೇ ವಾರ್ಡನಲ್ಲಿ ಮನೆ ಸಂಪೂರ್ಣವಾಗಿ ಬಿದ್ದು ಪವಾಡಾದೃಷ್ಟ ರೂಪದಲ್ಲಿ ಪಾರಾದ ನಾಲ್ಕು ಜನರು. ಬೆಳಗಿನ ಜಾವ ಮನೆಯಲ್ಲಿ ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಮನೆ ಬೀಳುವ ಸದ್ದಿಗೆ ಎಚ್ಚರಗೊಂಡು ಹೊರಗೆ ಬಂದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಶಿರಸಿ ನಗರದ ನಗರಸಭೆ ಸದಸ್ಯೆ ನೇತ್ರಾವತಿ ಮಾರುತಿ ವಡ್ಡರ.